Posts

ಎಲ್ಲರ ಜೀವನದ ಗುರಿ

 ಜನ ಲೆನಾನ ಎಂಬ ಪ್ರಸಿದ್ಧ ಹಾಡುಗಾರನ ಚಿಕ್ಕವರಿದ್ದಾಗ ಅವರಮ್ಮ ಅವರಿಗೊಂದು ಮಾತು ಹೇಳಿದ್ದಾರಂತೆ ಬದುಕಿನಲ್ಲಿ ಸಂತೋಷಕ್ಕಿಂತ ಮಿಗಿಲಾದದು ಯಾವುದು ಇಲ್ಲ  ಸಂತೋಷ ನೆಮ್ಮದಿ ಎಂಬುದು ಪರಿಪೂರ್ಣ ಬದುಕಿನ ಕೀಲಿಕ್ಕ ಗಳಿದ್ದಂತೆ ಎಂದು ಅದು ಲೆನ್ನಾಸ ಮನಸ್ಸಿನಲ್ಲಿ ಆಳವಾಗಿ ಬೇರೊರಿತೋ ಮುಂದೆ ಅವರು ಶಾಲೆಗೆ ಸೇರಿದರು              ಒಂದು ದಿನ ಅವರ ತರಗತಿ ಶಿಕ್ಷಕಿ ಎಲ್ಲ ಮಕ್ಕಳಗೆ ಒಂದು ಪ್ರೆಶ್ನೆ ಕೇಳಿದರಂತೆ ಶಿಕ್ಷಕಿ ಮಕ್ಕಳಿಗೆ ಕೇಳಿದ್ದು ಮುಂದೆ ಬದುಕಿನಲ್ಲಿ ನೀವೇನಾಗಬೇಕು ಎಂದು ಬಯಸುತಿರಿ ಅದಕ್ಕೆ ಎಲ್ಲ ಮಕ್ಕಳು ಬೇರೆ ಬೇರೆ ಉತ್ತರಗಳನ್ನು ನೀಡಿದರು ವೈದ್ಯ ಶಿಕ್ಷಕಿ. ವಕೀಲ. ಎಂಜ್ಯೂನಿಯರ. ಸೈನಿಕ. ಪೋಲಿಸ. ಆಟಗಾರ. ಹಾಡುಗಾರ ಹೀಗೆ ಎಲ್ಲರೂ ಅವರೇನಾಗಬೇಕೆಂದು ಹೇಳುತ ಹೋದರು ಲನ್ನಿನ ಸರವಿ ಬಂದಾಗ ಆತ ನಾನು ಸಂತೋಷವಾಗಿರಬೇಕು ಎಂದನಂತೆ ಅದಕ್ಕೆ ಟೀಚರ್ ಹೇಳಿದರು. ಲೆನಿನ್ ನಿನಗೆ ನನ್ನ ಪ್ರೆಶ್ನೆ ಅರ್ಥವಾಗಿಲ್ಲ ಅನ್ನಿಸುತ್ತದೆ ನಾನು ಕೇಳಿದ್ದು ನಿನ್ನ ಬದುಕಿನ ಗುರಿಯನು ಲೆನಿನ್ ಹೇಳಿದ. ಇಲ್ಲ ಮಿಸ ನನಗೆ ನಿಮ್ಮ ಪ್ರೆಶ್ನೆ ಅರ್ಥವಾಗಿದೆ ಆದರೆ ನಿಮಗೆ ಜೀವನವೆಂದರೆ ಏನೆಂದು ಅರ್ಥವಾಗಿಲ್ಲ ಹೌದು ಸಂತೋಷವಾಗಿರುವುದೇ ಎಲ್ಲರ ಜೀವನದ ಗುರಿಯಲ್ಲವೇ?

ಗೆಳೆತನ ವೆಂಬ ಆಪ್ತನಿಧಿ

 ಒಂದು ಮಗು ಹುಟ್ಟಿ ಬೆಳದು ಶಾಲೆಗೆ ಹೋಗಲು ಆರಂಭಿಸಿದಾಗ ಸಿಗುವ ಪಾಠಕ್ಕಿಂತ ಅಮೂಲ್ಯ ಬಂಧವೆ  ಗೆಳೆತನ ಅದು ನಿಜವೇ ಆಗಿದ್ದರೆ ಯಾರಿಂದಲೂ ಅದನ್ನು  ಮುರಿಯಲು ಸಧ್ಯವಿಲ್ಲ ಹಾಗೆಂದು ಗೆಳೆತನ ಯಾವಾಗ ಹೇಗೆ  ಆರಂಭವಾಗುತ್ತದೆ ಎಂದು ಯಾರಿಗೂ ತಿಳಿಯದು ಆದರೆ  ಅದಕ್ಕಿರುವ ಶಕ್ತಿ ಅಪೂರ್ವ ಅನೇಕ ಬರಿ ನಾವು ಸಂಕಷ್ಟದಲ್ಲಿ ಸಿಲುಕಿ ಕೊಂಡಾಗ ತಂದೆ. ತಾಯಿ ಗಿಂತ ಮೊದಲು ಗೆಳೆತನ  ಬಳಿ ಮುಜುಗರವಿಲ್ಲದೆ ಹೇಳಿಕೊಳ್ಳೋತೇವೇ. ಹಿರಿಯರು  ಅಷ್ಟೇ ತಮ್ಮ ಮಕ್ಕಳು ಜೊತೆ ಒಳೆಯ ಗೆಳೆಯರಿದ್ದಾರೆ  ಎಂದಿದ್ದರೆ ನೆಮ್ಮದಿಯ ನಿಟ್ಟುಸಿರು ಬಿಡು ತಾರೇ  ನಿಜವಾದ ಗೆಳೆಯರಿಂದರೇ ಹಣ. ಸಂಪತ್ತು. ಅಸ್ತಿಯಿದಾಗ  ಅಧವಾ ನಾವು ಸಂತೋಷದಲ್ಲಿದ್ದಾಗ ಮಾತ್ರ ಬರುವವಲ್ಲ  ಬದಲಿಗೆ ದುಃಖದಲ್ಲಿರುವಾಗ ನಮ್ಮ ಪರಿಸ್ಥಿತಿಯನ್ನು  ಅರ್ಧಮಾಡಿ ಕೊಂಡು ತನ್ನ ಕೈಲಾದಷ್ಟು ನೆರೆವಾಗುವವನು  ನಿಜವಾದ ಗೆಳೆಯ ಇಂತಹ ಒಬ್ಬ ಗೆಳೆಯ ನಮಗೆ ಸಿಕ್ಕಿದರೆ  ನಾವುಪುಣ್ಯ ವಂತರು ಎಂದು ಹೇಳಬಹುದು ಗಮನಿಸಿ  ನೋಡಿ. ನೀವು ಸಂತೋಷ ದಿಂದ ಇದ್ದೀರಿ ಎಂದಾದರೆ  ಹೆಚ್ಚಿನ ಬರಿ ಅದಕ್ಕೆ ನಿಮ ಗೆಳೆಯಾರೇ ಕಾರಣರಾಗಿರುತಾರೆ  ಅದೃಷ್ಟವಶತ ನನಗೋ ಜೀವನದಲ್ಲಿ ಆದ್ಬುತ ಗೆಳೆಯರು  ಸಿಕ್ಕಿದ್ದರೆ ಅವಾರ್ಯರೂ ಕಷ್ಟದ ಸಮಯದಲ್ಲಿ ನನ್ನನು  ವಂಟಿಯಾಗಿ ಬಿಟ್ಟು ಹೋದವರಲ್ಲಿ ಒಳೆಯ ಕೆಲಸ  ಮಾಡಲು ಹೊರಟಾ...

ಬದುಕಲು ಕಲಿಯರಿ

ಏನಿದ್ದ ರೇನಂತೆ ಹಾಸಿಗೆ  ಕೊಳ್ಳಬಹುದು. ನಿದ್ರೇ ಕೊಳ್ಳಲಾಗದು  ಮನೆ ಕೊಳ್ಳಬಹುದು. ನೆಮ್ಮದಿ ಕೊಳ್ಳಲಾಗದು  ಪುಸ್ತಕ ಕೊಳ್ಳಬಹುದು. ವಿದ್ಯಾ ಕೊಳ್ಳಲಾಗದು  ವಿದ್ಯಾ  ಇದ್ದರೆನಂತೆ. ವಿವೇಕ ಇಲ್ಲದಿದ್ದರೆ  ಹಣ ಇದ್ದರೇನಂತೆ. ಗುಣಇಲ್ಲದಿದ್ದರೆ  ಪ್ರಾಣ  ಇದ್ದರೇನಂತೆ. ತ್ರಣಇಲ್ಲದಿದ್ದರೆ  ಗುರು ಇದ್ದರೇನಂತೆ. ಅರಿವೇ ಇಲ್ಲದಿದ್ದರೆ  ರೋಪ ಇದ್ದರೇನಂತೆ. ಮಾನಲ್ಲದಿದ್ದರೆ  ಸುಖ ಇದ್ದರೇನಂತೆ. ಶಾಂತಿ ಇಲ್ಲದಿದ್ದರೆ  ಏನಿದ್ದರೇನಂತೆ. ಮಾನವೀಯತೆ ಇಲ್ಲದಿದ್ದರೆ  ಎಷ್ಟು ಸತ್ಯ ಅಲವೇ  ಮರೆತು ಬಿಡು.  ನಿಮ್ಮ ಆಸಫಲತೆಯ  ಮರೆತು ಬಿಡು. ಬೇರೆಯವರ ತಪ್ಪನು  ಮರೆತು ಬಿಡು. ಹಿಂದಿನ ಕಹಿ ಕ್ಷಣಗಳು  ಬಿಡು ಬಿಡು. ಇನೊಬ್ಬರನು ಕೀಳಾಗಿ ಕಾಣುವುದು  ಬಿಡು ಬಿಡು. ಇನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು  ಬಿಡು ಬಿಡು. ಇನೊಬ್ಬರ ಹಣದ ಅಸೆಯನು  ಬಿಡು ಬಿಡು. ಇನೊಬ್ಬರ ಅಪಹಾಸ್ಯವನು  ಬಿಡು ಬಿಡು. ಇನೊಬ್ಬರ ಸಫಲತೆಗೆ ದುಃಖವ ವ್ಯಕ್ತಿತ್ವ ವಿಕಾಸನ. ಜೀವನ ಕೌಶಲ್ಯಗಳು  ಬಿಡು ಬಿಡು. ಇನೊಬ್ಬರ ಋಣದಲಿ ಬದುಕುವುದು ಬದುಕು ಅತ್ಯಂತಮವಾದದು 😍